ಪೊಲೀಸರಿಗೆ ಅವಾಜ್ ಹಾಕಿದ ಪಿ ರಾಜೀವ್ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಶಾಸಕ

ಪೊಲೀಸರಿಗೆ ಅವಾಜ್ ಹಾಕಿದ ಪಿ ರಾಜೀವ್ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಶಾಸಕ

ರಾಜೀವ ಕುಡಚಿ ಮತಕ್ಷೇತ್ರಕ್ಕೆ ಆಗಮಿಸಿದ ವೇಳೆ, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯ ಗಲಾಟೆ ನಡೆದಿದೆ. ಪೊಲೀಸ್ ಠಾಣೆಗೆ ಪಿ. ರಾಜೀವ ಪೊಲೀಸ್ ಅಧಿಕಾರಿಗಳನ್ನು ತರಾಟೆ ತೆಗದುಕೊಂಡ ಘಟನೆ ನಡೆದಿದೆ. ರವಿ ಟಕ್ಕಣ್ಣವರ ವಿಚಾರಣೆಗಾಗಿ ಠಾಣೆಗೆ ಕರೆತಂದ ಪೊಲೀಸರು ಎಫ್‌ಐಆರ್ ಇಲ್ಲದೆ, ಅವರನ್ನು ಸ್ಟೇಷನಲ್ಲಿ ಕುಳಿಸಿಕೊಂಡಿದ್ದು ತಪ್ಪು ಎಂದು ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಪಿಐ ರವಿಚಂದ್ರ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಏಜಂಟರಾಗಬೇಡಿ:
ಮಾಜಿ ಶಾಸಕ ಪಿ. ರಾಜೀವ ಪೊಲೀಸರಿಗೆ ಎಚ್ಚರಿಕೆ ಪೋಲಿಸರು ರಾಜರಾಣಿಗಳ ಏಜಂಟರಾಗಬೇಡಿ ಎಂದು ಮಾಜಿಶಾಸಕ ಪಿ. ರಾಜೀವ್ ವಾಗ್ದಾಳಿ ನಡೆಸಿದರು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪಿ. ರಾಜೀವ್ ಮಾಜಿ ಡಿಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Be the first to comment

Leave a Reply

Your email address will not be published.


*