ಕಲಗುರ್ತಿ ಗ್ರಾಮದ ದೇವಾನಂದ್ ಸಾವಿಗೆ ಕಾರಣರಾದ ಆರೋಪಿಗಳನ್ನ ಕೂಡಲೇ ಬಂಧಿಸಲು ನಿರ್ಲಕ್ಷ ವಹಿಸಿ *ಕೋಲಿ ಸಮಾಜವನ್ನು ಕಡೆಗಾಣಿಸುತ್ತಿರುವ ಜಿಲ್ಲಾಡಳಿತದ ವಿರುದ್ದ* ಸ್ವಾಭಿಮಾನದ ಸಿಟ್ಟು.

ಗುಲ್ಬರ್ಗಾ :  ಸೇಡಂ ತಾಲೂಕಿನ ಕೋಳಿ ಕಬ್ಬಲಿಗ ಸಮಾಜದ ವತಿಯಿಂದ ಕೋಲಿ ಕಬ್ಬಲಿಗ ಸಮಾಜದ ಕಲಗುರ್ತಿ ಗ್ರಾಮದ ದೇವನಂದ ತಂದೆ ರಾಮಚಂದ್ರಪ್ಪ ಕೊರಬಾ ಇವರ ಆತ್ಮಹತ್ಯಗೆ ಕಾರಣರಾದ ಆರೋಪಿಗಳನ್ನ ಬಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ವೃತ್ತದ ( ಕಲಬುರಗಿ ಕ್ರಾಸ್ ) ವರೆಗು ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು..

ಕಲಗುರ್ತಿ ಗ್ರಾಮದ ದೇವಾನಂದ್ ಸಾವಿಗೆ ಕಾರಣರಾದ ಆರೋಪಿಗಳನ್ನ ಕೂಡಲೇ ಬಂಧಿಸಲು ನಿರ್ಲಕ್ಷ ವಹಿಸಿ *ಕೋಲಿ ಸಮಾಜವನ್ನು ಕಡೆಗಾಣಿಸುತ್ತಿರುವ ಜಿಲ್ಲಾಡಳಿತದ ವಿರುದ್ದ* ಸ್ವಾಭಿಮಾನದ ಸಿಟ್ಟು….

ಬೇರೆ ಸಮಾಜಕ್ಕೆ ಕಿಂಚಿತ್ತೂ ಚಿಕ್ಕ ತೊಂದರೆ ಆದ್ರೂ ಅದಕ್ಕೆ ಕೂಡಲೇ ಮೀಡಿಯಾ ದಲ್ಲಿ ಮತ್ತು ಅವರ ಫೇಸ್ಬುಕ್ ಪ್ರೊಫೈಲ್ ಅಲ್ಲಿ ಕೂಡಲೇ ಪ್ರತಿಕ್ರಿಯಿಸುತ್ತಿರುವ ಉಸ್ತುವಾರಿ ಸಚಿವರು 80 ದಿನಗಳೂ ಮೇಲಾದರೂ ಕೋಲಿ ಸಮಾಜದ ಒಂದು ಅಪ್ರಾಪ್ತ 16 ವರ್ಷದ ಬಾಲಕಯೊಬ್ಬಳು ಹಡಪಾದ ಸಮಾಜದ ಯುವಕನಿಂದ ಅತ್ಯಾಚಾರಕ್ಕೊಳಗಾಗಿ ಅದೇ ಪ್ರಕರಣ ದಲ್ಲಿ ಪೊಲೀಸ್ ಅವರಿಂದ ಮತ್ತು ಆ ಊರಿನ ಶಿವರಾಜ್ ಪಾಟೀಲ್ ಮತ್ತು ಸಂಘಡಿಗರ ಕಿರುಕುಳದಿಂದ ಸಂಭಂದನೆ ಇಲ್ಲದ ಅದೇ ನಮ್ಮ ಕೋಲಿ ಸಮಾಜದ ಯುವಕನ ಒಂದು ಜೀವ ಹೋದ್ರು ಕ್ಯಾರೇ ಅನ್ನುತ್ತಿಲ್ಲ ಎನಿದರರ್ಥ…????

 

ಕೂಡಲೇ ಆರೋಪಿಗಳನ್ನ ಭಂದಿಸಿ ಆ ಕುಟುಂಬಕ್ಕೆ ಸೂಕ್ತ ನ್ಯಾಯ ಕೋಡಿಸದಿದ್ದರೆ ಬರುವ ದಿನಗಳಲ್ಲಿ ನಡೆಯುವ ಉಗ್ರ ಹೋರಾಟಕ್ಕೆ ನಿವು ಮತ್ತು ಈ ನಿಮ್ಮ ಜಿಲ್ಲಾಡಳಿತವೇ ಕಾರಣವಾಗುತ್ತೆ ಕೋಲಿ ಸಮಾಜದವರ ತಾಳ್ಮೆ ಪರೀಕ್ಷಿಸಬೇಡಿ ಆದಷ್ಟು ಬೇಗ ಬಂದು ನ್ಯಾಯ ಕೊಡಿಸಲು ಮುಂದಾಗಿ…!!! ಅಧ್ಯಕ್ಷರುಗುಂಡು ಐನಾಪೂರ ತಾಲೂಕ ಯುವ ಕೋಲಿ ಸಮಾಜ ಚಿತ್ತಾಪೂರ.

 

Be the first to comment

Leave a Reply

Your email address will not be published.


*