ಕೂಲಿ ಕಾರ್ಮಿಕರ ಉಚಿತ ಬಸ್ ಪಾಸ್ ಸೌಲಭ್ಯ ಮುಂದುವರಿಸುವಂತೆ ಸಚಿವರಿಗೆ ಮನವಿ.

ಜೇವರ್ಗಿ :ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್ (ರಿ )ವತಿಯಿಂದ ಕೂಲಿ ಕಾರ್ಮಿಕರ ಉಚಿತ ಬಸ್ ಪಾಸ್ ಮುಂದುವರಿಸುವಂತೆ ಜೇವರ್ಗಿ ಗ್ರೇಡ್ 2 ತಹಸಿಲ್ದಾರ್ ಪ್ರಸನ್ನ ಮೋಗೇಕರ ಮುಖಾಂತರ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಿಂದ್ರ ಈ ತಳವಾರ ರಾಜ್ಯ ಕಾರ್ಯಧ್ಯಕ್ಷರು ಹಾಗೂ ಮಲ್ಲಣ್ಣಗೌಡ ರಾಯಚೂರು (ಜಮಖಂಡಿ) ಕಲ್ಯಾಣ ಕರ್ನಾಟಕ ಕಾರ್ಯಾಧ್ಯಕ್ಷರು ಮರೆಪ್ಪ ಖಂಡಳಕರ ಗೂಡುರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*