ರಾಯಚೂರು: ನ್ಯಾಯವಾದಿಗಳ ಸಂಘಕ್ಕೆ ಜೆ ಬಸವರಾಜ ಅಧ್ಯಕ್ಷ

ವರದಿ: ಅಮರೇಶ ಕಾಮನಕೇರಿ


    ಜೀಲ್ಲಾ ಸುದ್ದಿಗಳು


                       ಜಾಹೀರಾತು

ಅಂಬಿಗ ನ್ಯೂಸ್ ಟಿವಿ: ರಾಯಚೂರು ನ್ಯಾಯವಾದಿಗಳ ಸಂಘಕ್ಕೆ ಜೆ ಬಸವರಾಜ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಹೀರಾಪುರ್ ಈರಣ್ಣ ಉಪಾಧ್ಯಕ್ಷರಾಗಿ, ಶಿವಕುಮಾರ್ ನಾಯಕ ಪ್ರಧಾನ ಕಾರ್ಯದರ್ಶಿಯಾಗಿ, ಜಗದೀಶ್ ಹಿರೇಮಠ ಜಂಟಿ ಕಾರ್ಯದರ್ಶಿಯಾಗಿ, ಪ್ರಸಾದ್ ಎಚ್.ಬಿ ಜೈನ್ ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ.

ಸಹಾಯಕ ಚುನಾವಣಾ ಅಧಿಕಾರಿ ವಕೀಲರಾದ ರಾಜಕುಮಾರ, ಚುನಾವಣಾಧಿಕಾರಿ ವಕೀಲರಾದ ಎ ಶ್ರೀನಿವಾಸ ನೇತೃತ್ವದಲ್ಲಿ ರಾಯಚೂರು ನ್ಯಾಯವಾದಿಗಳ ಸಂಘದ ನೂತನ ಘಟಕದ ಚುನಾವಣೆ ನಡೆಸಲಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿಯಾಗಿ ಚುನಾಯಿತರಾದ ವಕೀಲರಿಗೆ ಅನೇಕರು ಶುಭ ಹಾರೈಸಿದ್ದಾರೆ.



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745


ಭಾರತ ಸರ್ಕಾರದಿಂದ ವರದಿಗಾರರನು ನೇಮಿಸಿಕೋಳುವ ಅನುಮತಿ ಪಡೆದ ಆನ ಲೈನ ಮಿಡಿಯಾ

Be the first to comment

Leave a Reply

Your email address will not be published.


*