ಅಸ್ಪೃಶ್ಯರು ನಿಜವಾದ ಅಂಬೇಡ್ಕರ ವಾದಿಗಳು ನಿಮ್ಮಲ್ಲಿ ಸ್ವಾಭಿಮಾನ ವಿದ್ದರೆ ಬಿಎಸ್‌ಪಿ.ಪಕ್ಷ ಬೆಂಬಲಿಸಿ. ವೈ.ನರಸಪ್ಪ.

ಲಿಂಗಸಗೂರು :ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಬಿಎಸ್‌ಪಿಯ ರಾಜ್ಯ ಕಾರ್ಯದರ್ಶಿ ವೈ.ನರಸಪ್ಪ ಲಿಂಗಸು ಗೂರು ಮೀಸಲು ಕ್ಷೇತ್ರದ ಮೂಲ ಅಸ್ಪೃಶ್ಯರು ನಿಜವಾದ ಅಂಬೇಡ್ಕರ ವಾದಿಗಳಾಗಿದ್ದರೆ ನಿಮ್ಮಲ್ಲಿ ಸ್ವಾಭಿಮಾನವಿದ್ದರೆ ಬಿಎಸ್‌ಪಿಯನ್ನು ಬೆಂಬಲಿಸಿ ಗೆಲ್ಲಿಸಬೇಕೆ೦ದು ಬಿಎಸ್‌ಪಿಯ ರಾಜ್ಯ ಕಾರ್ಯದರ್ಶಿ ವೈ.ನರಸಪ್ಪ ಹೇಳಿದರು. ಪ್ರಸಕ್ತ

ರಾಜಕಾರಣ ಜನರ ದಿಕ್ಕು ತಪ್ಪಿ ಸುತ್ತಿದೆ. ಆಳುವ ವರ್ಗವಾಗಬೇಕಿದ್ದ ಈ ಜನತೆ ಆಳುವವರ್ಗವಾಗಿದೆ.

ಆತ್ಮಾಭಿಮಾನ ಇದ್ದರೆ ಬಿ.ಎಸ್.ಪಿ ಪಕ್ಷಕ್ಕೆ ಮತ ಹಾಕಬೇಕು. ಆರ್. ರುದ್ರಯ್ಯ ನವರಿಗೆ ಫುಟಬಾಲ್ ಬಿಜೆಪಿ ಒಳ ಮೀಸಲಾತಿ ಕೇಂದ್ರ ಆಡುವ ವಯಸ್ಸು ಮುಗಿದಿದ್ದು, ಬಾಲ್ ಗೆ ಕಿಕ್ಸ್ ಮಾಡುವ ಶಕ್ತಿ ಇಲ್ಲ. ಇನ್ನು ಫುಟ ಬಾಲ್ ಪುಟ್ಟಿಯು ವುದಿಲ್ಲ. ಬಿ.ಎಸ್.ಪಿ ಗೆ ಮತಕ್ಕೆ ಶಿಫಾರಸ್ಸು ಮಾಡಿದೆ ಎ೦ದು ಮೂಲ ಅಸ್ಪೃಶ್ಯರ ಕಣ್ಣಿರು ಒರೆಸುವ ತಂತ್ರವಾಗಿದೆ. ಮೀಸಲಾತಿ ವರದಿ ಯನ್ನು ಸದನದಲ್ಲಿ ಚರ್ಚಿಸದೇ . ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ ಎಂದು ದಲಿತರ ಮೇಲೆ ಗೂಬೆ ಕುರಿಸುತ್ತಿದೆ. ಎಂದು ಹೇಳಿದರು ಈ ಸಂದರ್ಭದಲ್ಲಿ

ಬಸವರಾಜ ಭಂಡಾರಿ, ಪ್ರಭು ದಳಪತಿ, ಸೋಮನಾಥ ಗೊರೇ ಬಾಳ, ಲಿಂಗಸುಗೂರ ಬಿ.ಎಸ್.ಪಿ. ಪಕ್ಷದ ಅಭ್ಯರ್ಥಿ ಅನಿಲಕುಮಾರ ಇದ್ದರು.

Be the first to comment

Leave a Reply

Your email address will not be published.


*