ತಾಲೂಕು ಕ್ಷತ್ರಿಯಾ ಒಕ್ಕೂಟದಿಂದ ಮರೆವಣಿಗೆ

ಲಿಂಗಸುಗೂರ ಪಟ್ಟಣದಲ್ಲಿ ದೊಡ್ಡ್ ಆಂಜನೇಯ ದೇವಸ್ಥಾನದಿಂದ ಗಡಿಯಾರ ಚೌಕ್. ಬಸಸ್ಟ್ಯಾಂಡ ಸರ್ಕಲ್ ಮೂಲಕ ನಾರಾಯಣಪುರ ರಸ್ತೆ ಮೂಲಕ ರಜಪೂತ ಸಮಾಜದ ಭವನದವರೆಗೆ ಕ್ಷತ್ರಿಯಾ ಸಮಾಜದ ಮಹಾ ಪುರಷರ ಭಾವ ಚಿತ್ರ ಮರೆವಣಿಗೆ ಮರೆವಣಿಗೆಯಲ್ಲಿ ನೂರಾರು ಯುವಕರು ಬೈಕ್ ರಾಲಿ ಮಾಡುವ ಮೂಲಕ ಹಾಗೂ ಕಂಪ್ಲಿ ಬ್ಯಾಂಡ್ ವೀರಗಾಸೆ ಕುಣಿತ. ಡೊಳ್ಳು ಕುಣಿತ ಮಾಡುವ ಮೂಲಕ ಕ್ಷತ್ರಿಯಾ ಒಕ್ಕೂಟದಿಂದ ತಾಲ್ಲೂಕು ಘಟಕದ ಪದಗ್ರಹಣ ಸಮಾರಂಭ ಹಾಗೂ ಕ್ಷತ್ರಿಯಾ ಸಮಾವೇಶವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಸಮಾವೇಶದಲ್ಲಿ ಕ್ಷತ್ರಿಯ ಒಕ್ಕೂಟದ ರಾಜ್ಯ ಅದ್ಯೆಕ್ಷರಾದ ಉದಾಯಸಿಂಗ ಲಿಂಗಸುಗೂರ ತಾಲ್ಲೂಕು ಅದ್ಯೆಕ್ಷ ರಾದ ಸತ್ಯ ನಾರಾಯಣ ಸಿಂಗ್. ದುರ್ಗಸಿಂಗ. ವಿಜಯಕುಮಾರ್ ಸರದಾರ. ವಾಸು ಸುಗಂಧಿ. ರವಿಕುಮಾರ್ ಸುಗಂಧಿ. ಚಂದಪ್ಪ ಕಟ್ಟಿಮನಿ. ದುರ್ಗಸಿಂಗ.ಹಾಗೂ ಶೋಬಾ ಕಾಟವ. ದಶರಥ ರಾವು ಮಿರಜಕರ.ಆನಂದ ಚವ್ಹಾಣ. ಗೌತಮ ಕುಮಾರ. ಶ್ರೀನಿವಾಸ. ಮಂಜುನಾಥ ಸಿಂಗ. ಯಲ್ಲಪ್ಪ. ಪರಶುರಾಮ. ಉಪಸ್ಥಿತರಿದ್ದರು.

 

 

Be the first to comment

Leave a Reply

Your email address will not be published.


*