ಕಾಂಗ್ರೆಸ್ ಕಾರ್ಯಕರ್ತರು ಪಕ್ಷಾಂತಾರ ಮಾಡುವುದು ಒಳ್ಳೆಯದಲ್ಲಾ .ಹೆಚ.ಬಿ.ಮುರಾರಿ.

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸುಗೂರ ವರದಿ::ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ.ಸದ್ಯೆಸ್ಯೆರಾದ ಹೆಚ್.ಬಿ.ಮುರಾರಿ ಲಿಂಗಸುಗೂರ ತಾಲ್ಲೂಕಿನಲ್ಲಿ ರಾಜಕೀಯ ಪಕ್ಷಗಳಿಂದ ಇನ್ನು ಮುಂದಿನ 9 .10 ತಿಂಗಳಲ್ಲಿ ವಿಧಾನಸಭಾ ಚುನಾವಣೆ ನೆಡೆಯುತ್ತೆ ಈಗಾಗಲೇ ಲಿಂಗಸುಗೂರ ತಾಲೂಕಿನಲ್ಲಿ ಪಕ್ಷಾಂತಾರ ಪರ್ವ ನೆಡೆಯುತ್ತಿದ್ದು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಕೋಮುವಾದಿ ಪಕ್ಷಕ್ಕೆ ಸೇರ್ಪಡೆ ಗೊಳ್ಳುತ್ತಿದ್ದು ಇದು. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ನೊಂದು ಬೇಸರಗೊಂಡ ಕಾರ್ಯಕರ್ತರನ್ನು ನಮ್ಮ ನಾಯಕರು ಮನವೊಲಿಸಿ ಕಾಂಗ್ರೆಸ್ ಪಕ್ಷವು ಬಡವರು ದಿನದಲಿತರು ಅಲ್ಪಸಂಖ್ಯಾತ ರು ಯಾವುದೇ ಮೇಲು ಕೀಳು ಎನ್ನದೇ ಎಲ್ಲಾರು ಸಮಾನರು ಸಮಾನತೆ ಸೌಹಾರ್ದ ಯುತ ಸಾಮಾಜಿಕ ಭದ್ರತೆ ಯುಳ್ಳ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಪಕ್ಷವಾಗಿದ್ದು ಕಾಂಗ್ರೆಸ್ ಪಕ್ಷದ ಸೋನಿಯಾಗಾಂಧಿ. ರಾಹುಲ್ ಗಾಂಧಿ ಇವರ ಕುಟುಂಬವು ದೇಶಕ್ಕೆ ತಮ್ಮ ಎಲ್ಲಾ ಸರ್ವಸ್ವವನ್ನೂ ತ್ಯಾಗಮಾಡಿದ್ದು ಇವರ ನೇತೃತ್ವದಲ್ಲಿ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ. ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್. ಜಿಲ್ಲೆಯಲ್ಲಿ ವಿವಿನಾಯಕ್. ಬೋಸರಾಜು. ಅಮರೇಗೌಡ ಬಯ್ಯಾಪುರ. ಶರಣಗೌಡ ಬಯ್ಯಾಪುರ .ಶರಣಪ್ಪ ಮೇಟಿ ಇಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎದೆಗುಂದದೆ ಮುಂದೆ ಬರುವ ಚುನಾವಣೆಯಲ್ಲಿ ಕೋಮುವಾದಿ ಪಕ್ಷವನ್ನು ರಾಜ್ಯ ಹಾಗೂ ದೇಶದಿಂದ ಅಧಿಕಾರದಿಂದ ಕಿತ್ತು ಒಗೆಯುವುದು ಶತಸಿದ್ದ ಎಂದು ಹೇಳಿದರು . ಬರುವ ಮುಂದಿನ ಲಿಂಗಸುಗೂರ ತಾಲೂಕಿನ ಮಿಸುಲು ಕ್ಷೇತ್ರಕ್ಕೆ ಮೂಲ. ಅಸಪೃಶ್ಯೆರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯರಿಗೆ ಅವಕಾಶವನ್ನು ಕೊಡುತ್ತಾರೆ ಎಂದು ರಾಜ್ಯದ ನಾಯಕರು ನ್ಯಾಯ ದೊರೆಕಿಸಿಕೊಳ್ಳುತ್ತಾರೆ.ಎಂಬ ವಿಶ್ವಾಸವಿದೆ ಎಂದು ಹೇಳಿದರು.

Be the first to comment

Leave a Reply

Your email address will not be published.


*