ಬಿ.ಜೆ.ಪಿ.ಪಕ್ಷಕ್ಕೆ ಮಾಜಿ ಜೆ.ಡಿ.ಎಸ್. ತಾಲೂಕು ಅದ್ಯೆಕ್ಷ ನಾಗಭೂಷಣ ಸೇರ್ಪೆಡೆ.

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸೂಗೂರು ವರದಿ::ಲಿಂಗಸೂಗೂರು ವಿಜಯ ಮಹಾಂತೇಶ್ವರ ಮಠದಲ್ಲಿ ಪಕ್ಷ ಸೇರ್ಪೆಡ ಕಾರ್ಯಕ್ರಮ ನೆಡೆಯಿತು ಲಿಂಗಸುಗೂರ ತಾಲೂಕಿನ ಕಾಂಗ್ರೆಸ್ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ಸುಮಾರು 500 ಕಾರ್ಯ ಕರ್ತರು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪೆಡೆಗೊಂಡರು

ಲಿಂಗಸುಗೂರ ಪಟ್ಟಣದ ಮಾಜಿ ಜೆಡಿಎಸ್ ತಾಲ್ಲೂಕು ಅದ್ಯೆಕ್ಷರಾದ ನಾಗಭೂಷಣ ಇವರ ನೇತೃತ್ವದಲ್ಲಿ ಸಿದ್ದು ಬಡಿಗೇರ .ಸಿದ್ದು ತಾಂಡುರು ಬಸವರಾಜ ತಾಂಡುರ ಮಲ್ಲಿಕಾರ್ಜುನ ಕೆಂಬಾವಿ ಮಲ್ಲಿಕಾರ್ಜುನ ಲಾಲಗುಂದಿ. ಘನಮಠಯ್ಯಾ ಚೇತನ ಅಲ್ಪಸಂಖಾತ ಮಹಿಳೆಯರು ಸುಮಾರು 500 ಕ್ಕಿಂತ ಹೆಚ್ಚು ಕಾರ್ಯ ಕರ್ತರು ಬಿಜೆಪಿಯ ಮಾಜಿ ಶಾಸಕರು ಹಟ್ಟಿ ಚಿನ್ನದ ಗಣಿ ಅದ್ಯೆಕ್ಷರಾದ ಮಾನಪ್ಪ ಡಿ.ವಜ್ಜಲ ಸಮ್ಮುಖದಲ್ಲಿ ಬಾರತಿಯ ಜನತಾ ಪಕ್ಷಕ್ಕೆ ಸೇರ್ಪಡೆ ಗೊಂಡರು ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ತಾಲೂಕು ಅದ್ಯೆಕ್ಷ ರಾದ ವಿರನಗೌಡ ಲೆಕ್ಕಿಹಾಳ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯಾದ ನಾಗಭೂಷಣ ಮಾಜಿ ಶಾಸಕರಾದ ಮಾನಪ್ಪ ಡಿ ವಜ್ಜಲ ಕರಿಯಪ್ಪ ವಜ್ಜಲ ಹಾಗೂ ಈಶ್ವರ ವಜ್ಜಲ ಡಾ.ಶಿವಬಸಪ್ಪ ಹೆಸರೂರ್ ಇವರಿಗೆ ಸನ್ಮಾನಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು 2023 ರ ಚುನಾವಣೆ ಯಲ್ಲಿ 38000 ಸಾವಿರ ಕ್ಕಿಂತ ಹೆಚ್ಚು ಅಂತರದಿಂದ ಜಯ ಶಾಲಿ ಯಾಗುತ್ತಾರೆ ಎಂದು ಹೇಳಿದರು

Be the first to comment

Leave a Reply

Your email address will not be published.


*