ಮೌಲ್ಯ ಸಂಪದ ಮುದ್ರಣ ಮಾದ್ಯಮ ಕ್ಷೇತ್ರದ ಪ್ರಶಸ್ತಿಗೆ ಬಾಜನರಾದ ಪತ್ರಕರ್ತ ಹಸನಡೋಂಗ್ರಿ ಬೇಪಾರಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠ ಸಭಾಭವನದಲ್ಲಿ ಮೌಲ್ಯಸಂಪದ ಸ್ವಯಂ ಸೇವಾ ಸಂಸ್ಥೆಯ ೧೭ ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ರಾಜ್ಯಮಟ್ಟದ ಮೌಲ್ಯಸಂಪದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ಅಮೀನಗಡ ಪಟ್ಟಣದ ಪತ್ರಕರ್ತರಾದ ಹಸನಡೋಂಗ್ರಿ ಬೇಪಾರಿಯವರಿಗೆ ಪತ್ರಿಕೋದ್ಯಮ ರತ್ನ-೨೦೨೨ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Be the first to comment

Leave a Reply

Your email address will not be published.


*