ಸಾರಿಗೆ ಸಚಿವ ಲಕ್ಷಣ ಸವದಿ ಜೀಲ್ಲೆಯಲ್ಲೆ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ

ವರದಿ: ಸಿದ್ದು ಅಂಬಿ ಚಿಕ್ಕೋಡಿ


     ಜೀಲ್ಲಾ ಸುದ್ದಿಗಳು


 ಕಬ್ಬೂರ::ಬೆಳಗಾವಿ ಜೀಲ್ಲೆಯ ಚಿಕ್ಕೋಡಿ ತಾಲೂಕೀನ ಕಬ್ಬೂರ ಪಟ್ಟಣದಿಂದ ನಿತ್ಯ ಕಾಲೇಜಿಗೆ ಹೊಗುವ ವಿದ್ಯಾರ್ಥಿಗಳಿಗೆ ಬಸ್ಸಿನ ತೊಂದರೆ ಇದ್ದು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಅನುಭಸುವಂತಾಗಿದೆ ವಿದ್ಯಾರ್ಥಿಗಳು ಕಾಲೇಜು ಶಾಲೆಗಳಿಗೆ ಹೋಗದೆ ಮರಳಿ ಮನೆಗೆ ಹೋಗುವ ಪರಸ್ಥಿತಿ ಬಂದ್ದೀದೇ

ಬೆಳಗಾವಿ ಜೀಲ್ಲೆಯವರೆ ಆದ ಸಾರಿಗೆ ಸಚಿವರು ಉಪ ಮುಖ್ಯಮಂತ್ರಿಗಳಾದ ಲಕ್ಷಣ ಸವದಿ ಯವರು ಸಂಭಂದ ಪಟ್ಟ ಅಧಿಕಾರಿಗಳಿಗೆ ಸೂಚಿಸಿ ಹಚ್ಚುವರಿ ಬಸ್ಸನು ಕಲ್ಪಿಸಿಬೇಕಾಗಿದೆ ಎಂದು ಅಂಬಿಗ ನ್ಯೂಸ್ ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ ಇದರ ಬಗ್ಗೆ ನಮ್ಮ ಚಿಕ್ಕೊಡಿ ವರದಿಗಾರ ಸಿದ್ದು ಅಂಬಿ ಯವರು ಸಾರ್ವಜನಿಕನು ವಿದ್ಯಾರ್ಥಿಗಳನ್ನು ಮಾಡಿಸಿದಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಾಜಕಾರಣಿಗಳು ಮತ್ತು ಸಾರಿಗೆ ಸಚಿವರು ಸೂಕ್ತಕ್ರಮವನ್ನು  ತೆಗೆದುಕೊಂಡು ಸಾರಿಗೆ ಸೌಲಭ್ಯ ಒದಗಿಸಬೇಕು ಒಂದುವೇಳೆ ತೆಗೆದುಕೊಳ್ಳದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದರು


 




ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು

ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745

ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

    Amaresh kamanakeri

A/c 62053220183 IFC-SBIN0020354 ಪೋನ ನಂ 9008329745

 

Be the first to comment

Leave a Reply

Your email address will not be published.


*