ಸಿಂದಗಿ ತಾಲ್ಲೂಕಿನ ಗೊರವಗುಂಡಗಿ ಗ್ರಾಮದಲ್ಲಿ ಇಂದು ಶ್ರೀ ಬಾಲಯೋಗಿ ವರಲಿಂಗೇಶ್ವರವರ ಗುರುಗಳ ಪುಣ್ಯ ಕೋಟಿ ಅನಾಥಾಶ್ರಮ ಉದ್ಘಾಟನಾ ಸಮಾರಂಭ. ನೇರ ಪ್ರಸಾರ

ವರದಿ: ಅಮರೇಶ ಕಾಮನಕೇರಿ


     WEB TV LIVE


.ಜೇವರ್ಗಿ:21: ನೂತನ ಯಡ್ರಾಮಿ ತಾಲ್ಲೂಕಿನ ಗೊರವಗುಂಡಗಿ ಗ್ರಾಮದಲ್ಲಿ ಶ್ರೀ ಬಾಲಯೋಗಿ ವರಲಿಂಗೇಶ್ವರವರ ಸ್ವಾಮಿಗಳ ಪುಣ್ಯ ಕೋಟಿ ಅನಾಥಾಶ್ರಮ ಉದ್ಘಾಟನಾ ನೇರವೆರಲಿದು ಈ ಕಾರ್ಯಕ್ರಮದಲ್ಲಿ ದಿ ಶ್ರೀ ಬಾಲಯೋಗಿ ವರಲಿಂಗೇಶ್ವರವರ ಸ್ವಾಮಿಗಳು ವಹಿಸಲಿದು ಮತ್ತು ಶ್ರೀ ವಿಜಯ ಮಾಹಾಂತೇಶ್ವ ಚಿಮನಗೇರಿ,ಷ ಟ, ಶೀಲವಂತೇಶ್ವರ ಮದರಕಿ, ಶ್ರೀ ದಾವಲಮಲಿಕ ಅನಾಥಾಶ್ರಮ ಕೋಡೆಕಲ್ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಬಿ ಶ್ರೀ ರಾಮಲು ಆರೋಗ್ಯ ಸಚಿವರು ನೇರವೇರಿಸಲಿದ್ದಾರೆ ಗೋಮಾತೆ ಪೋಟೊ ಪೂಜೆ ಯನ್ನು ಸಿಂದಗಿ ಮಾಜಿ ಶಾಸಕರಾದ ಶ್ರೀ ರಮೇಶ ಬೂಸನೂರ ಜೇವರ್ಗಿ ಹಾಗೂ ಸಿಂದಗಿ ತಾಲ್ಲೂಕಿನ ಮಾಜಿ ಶಾಸಕರಾದ ಕೋಲಿ ಸಮಾಜದ ಶ್ರೀ ಶರಣಪ್ಪ ಸುಣಗಾರ ಶ್ರೀ ಶಾಸಕರಾದ ಶ್ರೀ ಡಾ,ಅಜಯಸಿಂಗ, ಶಣರಪ್ಪ ಕಣ್ಮೆಶ್ವರ ಹಾಗೂ ಜೆವರ್ಗಿ ತಾಲ್ಲೂಕು ಅಧ್ಯಕ್ಷರಾದ ರೇವಣಸಿದ್ದಪ್ಪ ಗೌಡ ಕಮನಮನಿ ಯಡ್ರಾಮಿ ತಾಲ್ಲೂಕು ಅಧ್ಯಕ್ಷರಾದ ರಾಚಣ್ಣ ಎಚ ತಳವಾರ ಮತ್ತು ಕೋಲಿ ಸಮಾಜದ ಸಮಸ್ತ ಮುಖಂಡರು ಹಾಗೂ ಸಮಸ್ತ ಭಕ್ತರುಂದ ಆಗಮಿಸಲಿದ್ದಾರೆ ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಭಗವಂತರಾಯ ಬೆಣ್ಣೂರ ನೇರವೆರಿಸಿಕೋಡಲಿದ್ದಾಾರೆ ನೇರ ಪ್್ಎ್್ರ್್

Be the first to comment

Leave a Reply

Your email address will not be published.


*