ಅಂಬಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ವರದಿ: ಅಮರೇಶ ಕಾಮನಕೇರಿ

 


    ಜೀಲ್ಲಾ ಸುದ್ದಿಗಳು


!!ಶ್ರೀಗಂಗಾ ಪರಮೇಶ್ವರಿ ಪ್ರಸನ್ನ ಜಿಲ್ಲಾ ಅಂಬಿಗ ಸಮಾಜ ಸೇವಾ ಸಂಘ ರಾಯಚೂರು!!

ರಾಯಚೂರು ಕೋಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜಿಲ್ಲಾ ಕೋಲಿ ಸಮಾಜ ಸೇವಾ ಸಂಘ ರಾಯಚೂರು ವತಿಯಿಂದ ದಿ . 3 – 11 – 2019 ರಂದು ರವಿವಾರ ಬೆಳಿಗ್ಗೆ 11 – 00 ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ .



ಸದರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಂಗವಾಗಿ ಅಂಬಿಗ ಸಮಾಜದ ಎಸ್ ಎಸ್ ಎಲ್ ಸಿ , ಪಿಯುಸಿ , ದ್ವಿತೀಯ ಹಾಗೂ ಬಿ . ಎ . , ಬಿಎಸ್ಸಿ , ಬಿಕಾಂನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ 2018 – 19 ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿ – ವಿದ್ಯಾರ್ಥಿನಿಯರು ತಮ್ಮ ಮೂಲ ದಾಖಲು ನಕಲು ಪ್ರತಿಗಳು ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಹಾಗೂ ನಗರ ಘಟಕಗಳ ಅಧ್ಯಕ್ಷ ರು ಮತ್ತು ಪದಾಧಿಕಾರಿಗಳಿಗೆ ದಿ . 1-11 – 2019 ರೊಳಗಾಗಿ ನಕಲು ಪ್ರತಿಗಳನ್ನು ಸಲ್ಲಿಸಬೇಕೆಂದು ಈ ಮೂಲಕ ಗಂಗಾಮತಸ್ಥರ ಸಮಾಜದ ಬಂಧುಗಳಲ್ಲಿ ವಿನಂತಿಸಲಾಗಿದೆ .


ದಿನಾಂಕ 02-11-2019 ದಂದು ಚಿತ್ತಾಪುರ ತಾಲೂಕಿನ ಹಲಕರ್ಟಿ  ಗ್ರಾಮದಲ್ಲಿ  ಮೂರ್ತಿ ಉದ್ಘಾಟನೆ ಕಾರ್ಯಕ್ರಮ


ಸಂಪರ್ಕಿಸುವ ಮೊಬೈಲ್ ಸಂಖ್ಯೆಗಳು

ರಾಯಚೂರು ನಗರ – 9945131180 , 9008842322

ರಾಯಚೂರು ಗ್ರಾಮೀಣ – 9036649732 , 9986112056

ಮಾನ್ವಿ – 9902396971 , 9482772659 , 8217241663

ದೇವದುರ್ಗ – 9740342619 , 9448515902
ಸಿಂಧನೂರು – 9845200761 , 9902355848 ಲಿಂಗಸೂಗೂರು – 9945359629 , 7259515507


ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000 ಕ್ಕೂ ಹೆಚ್ಚುನ ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh
A/c 62053220183
IFC sbin 0020354


 

Be the first to comment

Leave a Reply

Your email address will not be published.


*