ಸಿದ್ದು ಮಧ್ಯಂತರ ಚುನಾವಣೆಯ ಹಗಲು ಕನಸು ಬಿಡಲಿ, ಬಿಜೆಪಿ ಸರ್ಕಾರ ಬೀಳಿಸಲು ನಾನು ಬಿಡುವುದಿಲ್ಲ”-HDK

ವರದಿ: ಅಮರೇಶ ಕಾಮನಕೇರಿ


         ರಾಜಕೀಯ


ಉಪಚುನಾವಣೆಯ ನಂತರ ಬಿಜೆಪಿ ಸರಕಾರ ಪತನವಾಗುತ್ತದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಉಪ ಚುನಾವಣೆಯ ನಂತರ ಸರ್ಕಾರ ಬೀಳುವುದೋ ಇಲ್ಲವೋ ಎಂಬುದು ನನ್ನ ಕೈಯಲ್ಲಿದೆ.

ಮಧ್ಯಂತರ ಚುನಾವಣೆ ನಡೆದು ಮತ್ತೆ ಸಿಎಂ ಆಗುವುದು ಸಿದ್ದರಾಮಯ್ಯರ ಹಗಲು ಕನಸು ಜನರಿಗೆ ನನ್ನ ಮೇಲೆ ವಿಶ್ವಾಸ ಇದ್ದರೆ ನನಗೆ ಮತನೀಡಿ ಬಿಎಸ್ವೈ ಸರ್ಕಾರ ಬೀಳಿಸಲು ನಾನು ಬಿಡುವುದಿಲ್ಲ ಉಳಿಸ್ತೀನಿ ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published.


*