ಉಂಬಳೆ ಬೈಲ್ ಗ್ರಾಮದಲ್ಲಿ ರಾತ್ರಿ ಚಿರತೆ ಪ್ರತ್ಯಕ್ಷ.

ಹರೀಶ್ ದೊಡ್ಡಬಳ್ಳಾಪುರ

ಜಿಲ್ಲಾ ಸುದ್ದಿಗಳು 

 ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಉಂಬಳೇಬೈಲು ಗ್ರಾಮದ ಸಾರಿ ಗೆರೆ ಎಂಬ ಗ್ರಾಮದಲ್ಲಿ ‌ನಿನ್ನೆ ರಾತ್ರಿ ಕೃಷ್ಣಮೂರ್ತಿ ಎಂಬುವವರ ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ಹಸು ಮತ್ತು ಹಸುವಿ ಕರುವನ್ನು ರಾತ್ರಿ ಚಿರತೆ ದಾಳಿ ಮಾಡಿ ಹಸು ಮತ್ತು ಕರುವನ್ನು ಸಾಯಿಸಿ ಹಸುವನ್ನು ತಿಂದು ಹಾಕಿದೆ ಇನ್ನೂ

CHETAN KENDULI

 ಅರಣ್ಯ ಅಧಿಕಾರಿಗಳು ಹಸು ಮತ್ತು ಕರುವನ್ನು ಕಳೆದುಕೊಂಡ ಕೃಷ್ಣಮೂರ್ತಿ ಇವರಿಗೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಅರಣ್ಯ ಅಧಿಕಾರಿಗಳಿಗೆ ಕೂಡಲೆ ಚಿರತೆಯನ್ನು ಹಿಡಿಯಲು ಮನವಿಯನ್ನು ಮಾಡಿದ್ದಾರೆ.

ಕೃಷ್ಣಮೂರ್ತಿ ಇವರ ದನದ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಿಂದ ರಾತ್ರಿ ಕಳೆಯುವ ಪರಿಸ್ಥಿತಿ ಉಂಟಾಗಿದೆ ಇನ್ನೂ ಅರಣ್ಯ ಅಧಿಕಾರಿಗಳು ಯಾವಾಗ ಚಿರತೆಯನ್ನು ಹಿಡಿಯುತ್ತಾರೊ ಎಂಬ ಪ್ರೆಶ್ನೆ ಗ್ರಾಮಸ್ಥರಲ್ಲಿ ಮೂಡಿದೆ.

Be the first to comment

Leave a Reply

Your email address will not be published.


*