ಕೋಲಿ ಸಮಾಜದ ಎಂ ಎಲ್ ಎ ಮತ್ತು ಎಂ ಎಲ್ ಸಿ ಗಳಿಗೆ ಸಚಿವ ಸ್ಥಾನ ನೀಡಿ ಎಂದು ನಾಗರಾಜ ಮಡ್ಡೆರ ಆಗ್ರಹ

ಹಾಬಲಕಟ್ಟಿ :: ರಾಜ್ಯದ ನೂತನ ಬಿಜೆಪಿ ಸರ್ಕಾರದ ಲ್ಲಿ ರಚಿಸುವ ಸಚಿವ ಸಂಪುಟದಲ್ಲಿ ಕೋಲಿಕ್ಕೆ ಸಚಿವ ಸ್ಥಾನ ನೀಡುವಂತೆ ಸಮುದಾಯದ ಯುವ ಮುಖಂಡ ಸಾಹಿತಿ ಶ್ರೀ ನಾಗರಾಜ ಮಡ್ಡೆರರವರು ಆಗ್ರಹಿಸಿದ್ದಾರೆ

 

 

ಇಂದು ಮಾತನಾಡಿದ ಅವರು ಕೋಲಿ ಸಮುದಾಯದ ಕಾಪು ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿಯ ಆಯ್ಕೆಯಾದ ಲಾಲ್ ಜಿ ಆರ್ ಮಂಡನ್, ಮತ್ತು ವಿಧಾನ ಪರಿಷತ್ತಿನ ಸದಸ್ಯ ಎನ್ ರವಿಕುಮಾರ,ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ, ರಾಜ್ಯದಲ್ಲಿ ಬೆಸ್ತರು, ಕೋಲಿ, ಅಂಬಿಗ,ಮೊಗವೀರ ಎಂದು ಕರೆಲಾಗುತ್ತಿದ್ದು 45ಲಕ್ಷ ಜನಸಂಖ್ಯೆಯ ಇದೆ ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದ್ದಾರೆ ಈ ಕಾರಣದಿಂದ ರಾಜಕೀಯ ಸ್ಥಾನಮಾನ ನೀಡುವಂತೆ ಆಗ್ರಹಸಿದ್ದಾರೆ ಸಚಿವ ಸ್ಥಾನ ನೀಡದೇ ಹೋದರೆ ರಾಜ್ಯದಾದ್ಯಂತ ಪ್ರತಿಭಟನೆಯ ಸಮಾಜದ  ಮುಖಂಡರ ನೇತೃತ್ವದಲ್ಲಿ ಮಾಡಲಾಗುವದು ಎಂದು ಹೇಳಿದರು.

Be the first to comment

Leave a Reply

Your email address will not be published.


*