ಎಐಟಿಯುಸಿ ಸಂಘದಿಂದ ವಿವಿಧ ಬೇಡಿಕೆಗಾಗಿ A.C ಯವರಿಗೆ ಮನವಿ



          ಜೀಲ್ಲಾ ಸುದ್ದಿ


ಲಿಂಗಸುಗೂರು:(ಜೂ.30)ಲಿಂಗಸುಗೂರಿನಲ್ಲಿ ಎಐಟಿಯುಸಿ 6ನೆ ಜಿಲ್ಲಾ ಸಮ್ಮೇಳನ ಜಿಲ್ಲೆಯ ಕಾರ್ಮಿಕರ ಮಹಿಳೆಯರ ಬೇಡಿಕೆಗಳನ್ನು ಆಧರಿಸಿ ಸಮ್ಮೇಳನ ಕೈಗೊಂಡ ನಿರ್ಣಯಗಳನ್ನು ದಿನಾಂಕ 5.12 2016ರಂದು ರಂದು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಎಐಟಿಯುಸಿ ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದವರ ಗಮನಕ್ಕೆ ತಂದರು ಈವರೆಗೂ ಬೇಡಿಕೆಗಳು ಈಡೇರಿರುವುದಿಲ್ಲ.

 

ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವೇತನ ಒಪ್ಪಂದ ಮುಗಿದು ಹೊಸ ವೇತನ ಒಪ್ಪಂದಕ್ಕಾಗಿ

ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕಾರ್ಮಿಕರನ್ನು ಕಾಯಂಗೊಳಿಸಿ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದ್ದ ಇವರನ್ನು ಕಾಯಂಗೊಳಿಸಲು ಸತತ ಚಳುವಳಿ ನಡೆದಿರುತ್ತದೆ .ಇವರಿಗೆ ಗೌರವ ಧನ ಕೊಟ್ಟು ಸರಕಾರ ಶೋಷಣೆ ಮಾಡುತ್ತಿದೆ. ಈ ಶೋಷಣೆಯನ್ನು ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದ ಮೇಲೆ ಕಾರ್ಯಕರ್ತರಿಗೆ ಮತ್ತುಸಹಾಯಕಿರಿಗೆ 18000 ವೇತನವನ್ನು ಕೊಡಬೇಕು.

ವರದಿ::ಅಮರೇಶ ಲಿಂಗಸುಗೂರು

Be the first to comment

Leave a Reply

Your email address will not be published.


*