ಸಿಡಿಲಿಗೆ ಎರೆಡು ಎತ್ತುಗಳು ಬಲಿ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ರೈತ ಧ್ವನಿ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ವ್ಯಾಪ್ತಿಯಲ್ಲಿ,ಶನಿವಾರ ಭಾರೀ ಸಿಡಿಲು ಗುಡುಗು ಮಿಂಚಿನೊಂದಿಗೆ ಮಳೆರಾಯ ಆಭ೯ಟಿಸಿದ್ದಾನೆ. ಈ ಸಂದಭ೯ದಲ್ಲಿ ರಂಗನಾಥಹಳ್ಳಿಯಲ್ಲಿ ಎರೆಡು ಎತ್ತುಗಳಿಗೆ ಸಿಡಿಲು ಹೊಡೆದಿದೆ.ನಿಂಗನಹಳ್ಳಿ ಗಂಗಣ್ಣ ಎಂಬುವವರಿಗೆ ಸೇರಿದ ಸುಮಾರು 1.50ಲಕ್ಷರೂ ಬೆಲೆಯ ಎರೆಡು ಎತ್ತುಗಳು ಸ್ಥಳದಲ್ಲಿಯೇ ಅಸುನೀಗಿವೆ. ಘಟನಾಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಬೆಟ್ಟಿನೀಡಿದ್ದಾರೆ.

Be the first to comment

Leave a Reply

Your email address will not be published.


*