ರಾಯಚೂರ ಜೀಲ್ಲೆಯ ಗಂಜಹಳ್ಳಿಯಲ್ಲಿ 27/01/2019 ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತ್ಯೋತ್ಸವ ಆಚರಣೆ

ಗಂಗಾಮತಸ್ದರ ಕೂಲಿ ಸಮಾಜ ಗಂಜಹಳ್ಳಿ ತಾ”ಜಿ”ರಾಯಚೂರು#

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತ್ಯೋತ್ಸವ ಅಂಗವಾಗಿ ಗಂಜಹಳ್ಳಿ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.


  • ದಿನಾಂಕ:-27.01.2019.ಭಾನುವಾರ ದಂದು ಬೆಳಿಗ್ಗೆ.08:00 ಗಂಟೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ವೃತ್ತದಲ್ಲಿ ಪೂಜೆ ಸಲ್ಲಿಸಿ ಶ್ರೀ ಈಶ್ವರಾಂಜಿನಯ್ಯ ಸ್ವಾಮಿ ದೇವಸ್ಥಾನದ ವರೆಗೆ ಕುಂಭಮೇಳ ಮತ್ತು ಬಾಜಬಜಂತ್ರಿಗಳ ಮೂಲಕ ಅತೀ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ತಲುಪಿ
  • .ಶ್ರೀ ಈಶ್ವರಾಂಜಿನಯ್ಯ ಸ್ವಾಮಿಗೆ ಪೂಜೆ ಸಲ್ಲಿಸಿ.ಅಲ್ಲಿಂದ ಗಂಗಾಮತಸ್ದರ ಸಮಾಜದ ಸ್ಥಳದಲ್ಲಿ.ಶ್ರೀ ಅಂಬಿಗರ ಚೌಡಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾಸೊಹ ಕಾರ್ಯಕ್ರಮ ಇರುತ್ತಾರೆ ಸಮಾಜದ ಸಮಸ್ತ ಕುಲ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ

ಸರ್ವರಿಗೂ ಸ್ವಾಗತ ಕೊರುವವರು:- ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಯುವಕರ ಸಂಘ ಹಾಗೂ  ಗ್ರಾಮದ ಗುರು ಹಿರಿಯರು    ಗಂಜಹಳ್ಳಿ

Be the first to comment

Leave a Reply

Your email address will not be published.


*