ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಮಹಾನಿಂಗ ನಂದಗಾವಿ ನೂತನ L@O DCP…

ಬೆಂಗಳೂರು: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಸಮಯದಲ್ಲಿ ಡಿಸಿಪಿ ರಾಜೀವ್ ಅವರ ಅಮಾನತ್ತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಪ್ರಭಾರಿಯಾಗಿ ಬಂದಿದ್ದ ಕುಶಾಲ್ ಚೌಕ್ಸೆ ಅವರನ್ನ ರಾಜ್ಯ ಸರಕಾರ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ.

ಎರಡು ತಿಂಗಳ ಹಿಂದಷ್ಟೇ ಬಂದಿದ್ದ ಅವರ ಸ್ಥಾನಕ್ಕೆ ಮಹಾನಿಂಗ ನಂದಗಾವಿ ಅವರನ್ನ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.

ಅವಳಿನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದ ಸಮಯದಲ್ಲಿ ಹಲವರ ಸ್ಥಾನಪಲ್ಲಟ ಆಗಬೇಕೆಂದು ಕಾಂಗ್ರೆಸ್ ನಾಯಕರೇ ಒತ್ತಾಯ ಮಾಡಿದ್ದರು. ಅದಾದ ನಂತರ ಹಲವು ಬದಲಾವಣೆಗಳು ಆರಂಭಗೊಂಡಿವೆ.

LOGO
Logo

Be the first to comment

Leave a Reply

Your email address will not be published.


*