ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸದಲ್ಲಿ ಎಸ ಟಿ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗರ ಒತ್ತಾಯ

ಬೆಂಗಳೂರು.
ಕೇಂದ್ರ ಸರಕಾರವು ಗಂಗಮತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಬಸವಕಲ್ಯಾಣ ಶಾಸಕ ಬಿ ನಾರಾಯಣರಾವ್ ಒತ್ತಾಯಿಸಿದರು. Kannada and Culture ಇಲಾಖೆಯು ನಗರದಲ್ಲಿ ಸೋಮವಾರ ಆಯೋಜಿಸಿದ ಅಂಬಿಗ ಚೌಡಯ್ಯವರವರ ಜಯಂತಿದಲ್ಲಿ ಅವರು ಮಾತನಾಡಿದರು ಲೋಕಸಭೆ
ಚುನಾವಣೆ ಹತ್ತಿರ ಬರುತ್ತಿದ್ದವರ ಅಂತಹ ಸಂದರ್ಶನದಲ್ಲಿ ನೀವು ಸಮುದಾಯದ ಬೇಡಿಕೆಗಳು ಮತ್ತಷ್ಟು ಒತ್ತಡಕ್ಕೆ ಹಾರೋಣ ನರೇಂದ್ರ ಮೋದಿ ಅಥವಾ ರಾವಲ್ ಗಾಂಧಿ ಯಾರು? ಬೇಡಿಕೆಯ ಗೆ ಸ್ಪಂದಿಸುತ್ತಾರೊ ಅವರಿಗೆ ಬೆನ್ನು ತಟೊಣ ಎಂದು ಸಮುದ್ದಾಯದ ಸದಸ್ಯರಿಗೆ ತಿಳಿಸಿದರು ಆದಿ ಚುಂಚನಗಿರಿ ಮಠದ ಪ್ರಭಾವಳಿಯಿಂದ ಎಚ ಡಿ ದೇವೆಗೌಡರು ಪ್ರಧಾನಿ ಯಾದರು ಕಾಗೀನೆಲೆ ಪೀಠದ ಪ್ರಭಾವದಿಂದ ಮುಖ್ಯಮಂತ್ರಿ ಯಾದರು ಅವರ ಸಮುದಾಯದ ಜನಸಂಖ್ಯೆ ಯಿಂದಾಗಿ ಬಿ ಎಸ ಯಡಿಯೂರಪ್ಪ ಮುಖ್ಯಮಂತ್ರಿ ಯಾದರು ಗಂಗಮತಸ್ಥರ ಪೀಠ ಬೆಳದರೆ ನಾವು ನಿವು ಬೆಳೆಯುತೆವೆ ಎಂದರು


ಬಸವಕಲ್ಯಾಣ ದಲ್ಲಿ 110
ಎಕ್ಟರ್ ವಿಸ್ತಾರಣಾ ಥೈಪುರಾಂಟಾ ಕೆರೆ ಮದ್ಯದಲ್ಲಿ ಪಂಚ ಲೋಹ ಶ್ರೀ ನಿಶೇಷಣ ಅಂಬಿಗ ಚೌಡಯ್ಯ ನವರ ಮೂರ್ತಿ ಸ್ಥಾಪಿಸಲಾಗುತ್ತಿದೆ 5 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು
ರಾಜ್ಯ ಗಂಗಮತಸ್ಥರ ಸಂಘದ ಅಧ್ಯಕ್ಷ ಬಿ ಮೌಲಾಲಿ ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿನಿಲಯ ಸ್ಥಾಪಿಸಲು ಬೆಂಗಳೂರು, ಮೈಸೂರು, ಬೆಲ್ಗಾವಿ, ಮತ್ತು ಕಲ್ಬರಗಗಿ ಜಿಲ್ಲೆಯಲ್ಲಿ 10 ಎಕರೆ ಜಮೀನು ಮತ್ತು 25 ಕೋಟಿ ಅನುದಾನ ನೀಡಬೇಕು ಪ್ರತಿ ಜೀಲ ಲಾ ಕೇಂದ್ರ ದಲ್ಲು ಒಂದು ಎಕರೆ ಜಮೀನನ್ನು ನೀಡಿ ಸಮುದಾಯದಕ್ಕೆ ಭವನ ಕಟ್ಟಿಕೋಡಬೇಕು ಎಲ್ಲ ವಿಶ್ವವಿದ್ಯಾಲಯ ಗಳಲ್ಲಿ ನಿಜಶರಣ ಅಧ್ಯಯನ ಪೀಠ ತೇರೆಯಬೇಕು ವಿಧಾನ ಪರಿಷತ್ ಸದಸ್ಯ ಎನ ರವಿಕುಮಾರ್ ನಮ್ಮ ಸಮುದ್ದಾಯ ಶೈಕ್ಷಣಿಕ ವಾಗಿ , ಆರ್ಥಿಕ ವಾಗಿ, ಸಾಮಾಜಿಕ ವಾಗಿ, ವೈಜ್ಞಾನಿಕ, ವಾಗಿ ಮುಂದೆ ಬರಬೇಕು ನಾವು ಕರುಣೆಯನ್ನು ಬಯಸಬಾರದು ವಿದ್ವತಿನ ಗೌರವ ಗಳಿಸಬೇಕು ಮಹಾಭಾರತ ರಚಿಸಿದ ಗಂಗಮತಕ್ಕೆ ಸೇರಿದವರು ಎಂದರು .
ನಿಜಶರಣಾ ಶ್ರೀ ಅಂಬಿಗರ ಚೌಡಯ್ಯ ನವರ ಪೀಠದ ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ಗುರುಗಳು ಜನರು ನದಿ ದಾಟುವಾಗ ನಂಬಿಕೆ ಇಟ್ಟು ಜೀವವನ್ನೆದೆ ಅಂಬಿಗನ ಕೈಯಲ್ಲಿ ಕೊಟ್ಟಿರುತ್ತಾರೆ. ನನ್ನ ವಿಶ್ವಾಸಾರ್ಹ ಸಮುದಾಯವು ನಮ್ಮ ಶರಣಾತ್ಮಕ ವಿಷಯ ತೆಗೆದುಕೊಂಡಿದೆ ಬೇರೆ ಸಮುದಾಯದ ಜನರು ಕುಡ ಮುಂದುವರೆದಿದ್ದಾರೆ ಈಗ ನಾವಿ ವಿಚಾರ ಅರಿಯಲು ಸುರುಬೇಗ ಎಂದು ಸಲಹೆ

Be the first to comment

Leave a Reply

Your email address will not be published.


*