ವಿಧಾನ ಪರಿಷತ್ ಚುನಾವಣೆ, ತಿಪ್ಪಣಪ್ಪ ಕಮಕನೂರ ನಾಮಪತ್ರ ಸಲ್ಲಿಕೆ

3 ವಿಧಾನ ಪರಿಷತ್ತ ಸ್ಥಾನಗಳಿಗೆ ಇಂದು ಶ್ರೀ ತಿಪ್ಪಣ್ಣಪ್ಪ ಕಮಕನೂರ ಶ್ರೀ ಜಗದೀಶ ಶೆಟ್ಟರ್  ಹಾಗೂ ಶ್ರೀ ಎನ ಎಸ ಬೋಸರಾಜ ರವರು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಡಿಸಿ ಎಂ ಡಿ ಕೆ ಶಿವಕೂಮಾರ ಹಾಗೂ ವಿಧಾನ ಪರಿಷತ್ತ ಸದಸ್ಯರು ಎಂ ಎಲ್ ಎ ಗಳು ಪಕ್ಷದ ಹಿರಿಯ ಮುಖಂಡರು ಆಗಮಿಸಿದರು ನಾಮಪತ್ರ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ಕೋರಿದರು.

Be the first to comment

Leave a Reply

Your email address will not be published.


*