ಮುಂದಿನ ಚುನಾವಣೆಗೆ ಎಸ್.ಸಿ ಸಮಾವೇಶ ದಿಕ್ಸೂಚಿ :ಮೋಹನ್ ಕೃಷ್ಣ*

 

ಪ್ರತಿಯೊಂದು ತಾಲ್ಲೂಕಿನಲ್ಲಿ ಒಂದು ಮೋರ್ಚಾದ ಸಮಾವೇಶ ಮಾಡುತ್ತೇವೆ : ಜಯಪ್ರಕಾಶ್ ನಾಯ್ಡು*

 

ಕೆಜಿಎಫ್: ಭಾರತೀಯ ಜನತಾ ಪಕ್ಷದ ಎಸ್.ಸಿ ಮೋರ್ಚಾ ಸಮಾವೇಶಕ್ಕೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸ್ವಕ್ಷೇತ್ರ ಅಭ್ಯರ್ಥಿ ಮೋಹನ್ ಕೃಷ್ಣ ಮತ್ತು ಮಂಡಲ ಅಧ್ಯಕ್ಷರು ಗ್ರಾಮಾಂತರ ಅಧ್ಯಕ್ಷರ ನೇತೃತ್ವದಲ್ಲಿ ಸುಮಾರು ಮೂರು ಸಾವಿರ ಜನ ಭಾಗಿಯಾಗುವ ಉದ್ದೇಶದಿಂದ ಅಲದಮರದ ಬಳಿ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ಮೋಹನ್ ಕೃಷ್ಣ ಅವರು ಮಾತನಾಡಿ ನಮ್ಮ ಕೋಲಾರ ಜಿಲ್ಲೆಗೆ ರಾಷ್ಟ್ರಿಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷ ಆದಂತಹ ಚಲುವಾದಿ ನಾರಾಯಣಸ್ವಾಮಿ ಮತ್ತು ಇನ್ನಿತರ ರಾಜ್ಯ ನಾಯಕರು ಬಂದು ಎಸ್.ಸಿ.ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿದ್ದು ಕೆಜಿಎಫ್ ಕ್ಷೇತ್ರದಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ 60 ಟಾಟಾ ಸುಮೋ ಮತ್ತು 60 ಬಸ್ಸುಗಳ ಮೂಲಕ ಹೋಗುತ್ತಿದ್ದೇವೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಕಾಮಲನಾಥ್, ಗ್ರಾಮಾಂತರ ಅದ್ಯಕ ಜಯಪ್ರಕಾಶ್ ನಾಯ್ಡು,ಜಗದಭಿರಾಂ,ಕೇಶವ ಗೌಡ, ಕೃಷ್ಣಪ್ಪ, ಬಸವರಾಜ್,ತೇಜಸ್,ಗಂಗಿರೆಡ್ಡಿ,ಬಾಬು ,ಸೇರಿದಂತೆ ಸಾರ್ವಜನಿಕರು ಇದ್ದರು.

 

Be the first to comment

Leave a Reply

Your email address will not be published.


*