ಕನಕದಾಸರ ಮತ್ತು ಒನಕೆ ಓಬವ್ವ ಜಯಂತಿ ಆಚರಣೆ 

ಮಸ್ಕಿ, ನ 13 : ತಾಲೂಕಿನ ಪ್ರಭವಿತುಂ ಪದವಿ ಪೂರ್ವ ಕಾಲೇಜಿನಲ್ಲಿ 534 ನೇ ದಾಸ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಮತ್ತು ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ಆಚರಿಸಲಾಯಿತು.

ಪ್ರಭವಿತುಂ ಪದವಿ ಪೂರ್ವ ಕಾಲೇಜಿನ ವತಿಯಿಂದ 534 ನೇ ದಾಸ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಮತ್ತು ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ವಿಜಯಕುಮಾರ್ ಗಿಡದ, ಉಪನ್ಯಾಸಕರಾದ ಶ್ರೀ ಪಂಪಾಪತಿ ಗುತ್ತೇದಾರ್ , ರಾಮಪ್ರಸಾದ ಡಿ., ರವಿಕುಮಾರ್ ಪರಾಪೂರು, ಚಾಂದಪಾಷ, ಬಿ.ವಿ ಪ್ರಸಾದ ಗೋಪಿ,ನರಸಿಂಹ ಗುಂಡಮ್ಮ, ಚೇತನ, ಸುಶ್ಮಿತಾ, ಹಾಗೂ ವಿಧ್ಯಾರ್ಥಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*