ನಿಜಶರಣ ಜಯಂತಿಯ ದಿನವೇ ಅವಮಾನ ಮಾಡಿದ ಹೂವಿನ ಹಡಗಲಿ ತಾಲ್ಲೂಕ‌ ಆಡಳಿತ ಮತ್ತು ಪುರಸಭೆಯ ಅಧಿಕಾರಿಗಳು: ರಾಜ್ಯಾದಂತ ಪ್ರತಿಭಟನೆಗೆ ಕರೆ

ವರದಿ: ಅಮರೇಶ ಕಾಮನಕೇರಿ


    ರಾಜ್ಯ ಸುದ್ದಿಗಳು


ಮೌಡ್ಯತೆಯನ್ನು ಬೇರು ಸಮೇತ ಕೀತ್ತು ಹೊಗೆಯ ಬೇಕು ಎಂದು ಸಾರಿದ ನಿಜಶರಣ ಅಂಬಿಗರ ಚೌಡಯ್ಯ ನವರ ನಾಮ ಫಲಕ ಜಯಂತಿ ದಿನದಂದೆ ತೆರುವುಗೋಳಿಸಿದು ಇಡೀ ವಚನ ಸಾಹಿತ್ಯಕ್ಕೆ ಮಾಡಿದ ಅವಮಾನ                             ಅಮರೇಶ ಕಾಮನಕೇರಿ    ಮುಖ್ಯಸ್ಥರು ಅಂಬಿಗ ನ್ಯೂಸ್ ಟಿವಿ


 ಹೂವಿನ ಹಡಗಲಿ:: ಕೋಲಿ ಸಮಾಜ ಕುಲಗುರು ನಿಜಶರಣ ಅಂಬಿಗರ ಚೌಡಯ್ಯ ನವರ 900 ವರ್ಷ ಜಯಂತೋತ್ಸವ ದಿನದಂದೆ ಹೂವಿನ ಹಡಗಲಿ ಅಧಿಕಾರಿಗಳ ವರ್ಗ ಅವಮಾನ ಮಾಡಿದ ಘಟನೆ ನೇಡೆದಿದೆ. ನಗರದ ಪ್ರಮುಖ ಏರಿಯಾ ಆದ ಮದಲಗಟ್ಟಿ ಸರ್ಕಲಗೆ ಶ್ರೀ ನಿಜಶರಣ ಸರ್ಕಲ್ ಮಾಡಬೇಕು ಹೂವಿನ ಹಡಗಲಿ ಕೋಲಿ ಸಮಾಜದ ಬಂದುಗಳು ತಾಲ್ಲೂಕಿನ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ನಿಜಶರಣ ಜಯಂತೋತ್ಸವ ದಿನದಂದೆ ತಾಲ್ಲೂಕ ಆಡಳಿತ ಮತ್ತು ಪುರಸಭೆಯ ಅಧಿಕಾರಿಗಳು ಸಮಾಜದ ಗಮನ ತರದೆ ಏಕಾಏಕಿ ನಿಜಶರಣ ಅಂಬಿಗರ ಚೌಡಯ್ಯ ನವರದ ನಾಮಫಲಕ ತೆರವು ಗೋಳಿಸಿ ನಿಜಶರಣರಿಗೆ ಮತ್ತು ಇಡೀ ಕೋಲಿ‌ ಸಮಾಜಕ್ಕೆ ಅವಮಾನ ಮಾಡಿದು ಇದನ್ನು ಖಂಡಿಸಿ ಇಂದು ಹೂವಿನ ಹಡಗಲಿ ಕೋಲಿ‌ ಸಮಾಜ ಬಂದುಗಳು ಪ್ರತಿಭಟನೆಗೆ ಕರೆ ನೀಡಿದ್ದಾರೆ. ವಚನ ಸಾಹಿತ್ಯದ ನೇರ ದಿಟ್ಟ ವಚನಕಾರಾದ ನಿಜಶರಣಗೆ ಮಾಡಿರು ಅವಮಾನವನ್ನು ಕೋಲಿ ಸಮಾಜ ಸಹಿಸುವುದಿಲ್ಲ. ಹೂವಿನ ಹಡಗಲಿ ಪುರಸಭೆಯು ನಿಜಶರಣರ ನಾಮಫಲಕ ಮರು ಸ್ಥಾಪಿಸುವವರೆಗೂ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಕೋಲಿ ಸಮಾಜದ ಹೂವಿನ ಹಡಗಲಿ ಮುಖಂಡರು ತಿಳಿಸಿದ್ದಾರೆ


ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745


Be the first to comment

Leave a Reply

Your email address will not be published.


*