ಜೂನ್ 2 ರಂದು ಪತ್ರಿಕಾ ಭವನ ಉದ್ಘಾಟನೆ ಕಾರ್ಯ ನಿರತ ಪರ್ತಕರ್ತ ಸಂಘದ ಸಂಘದ ಅಧ್ಯಕ್ಷ ಶಿವರಾಜ್ ಕೆಂಭಾವಿ

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸುಗೂರ ವರದಿ.ಲಿಂಗಸೂರು ಪಟ್ಟಣದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯ ನಿರತ ಪತ್ರ ಕರ್ತ ಸಂಘದ ಅಧ್ಯಕ್ಷರಾದ ಶಿವರಾಜ್ ಕೆಂಭಾವಿ ಕಾರ್ಯದರ್ಶಿ ಗುರುರಾಜ್ ಗೌಡರು ಗೌರವ ಅಧ್ಯಕ್ಷರಾದ ನಂದಿಕೋಲಮಠ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಜೂನ್ 2 ರಂದು ಪತ್ರಿಕಾ ಭವನ ಉದ್ಘಾಟನೆ ಮಾಡಲಾಗುವುದು ಪತ್ರಿಕಾ ಭವನ ಉದ್ಘಾಟನೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಜಿಲ್ಲೆಯ ಸಂಸದರಾದ ರಾಜಾ ಅಮರೇಶ್ವರ ನಾಯಕ ಕರ್ನಾಟಕ ರಾಜ್ಯದ ಕಾರ್ಯ ನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ್ ತಗಡೂರು ಲಿಂಗಸುಗೂರ ಶಾಸಕರಾದ ಡಿಎಸ್ ಹುಲಗೇರಿ ಲಿಂಗಸೂರು ಮಾಜಿ ಶಾಸಕರಾದ ಹಟ್ಟಿಚಿನ್ನದಗಣಿ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ರಾಯಚೂರು ಹಾಗೂ ಕೊಪ್ಪಳ ವಿಧಾನ ಪರಿಷತ್ ಸದಸ್ಯರಾದ ಶರಣ್ ಗೌಡ ಬಯ್ಯಾಪುರ ಲಿಂಗಸುಗೂರ ಪುರಸಭೆಯ ಅಧ್ಯಕ್ಷರಾದ ಸುನಿತಾ ಕೆಂಭಾವಿ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಜೂನ್ 2ರಂದು ಪತ್ರಿಕಾ ಭವನ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವರು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಶಿವರಾಜ್ ಕೆಂಭಾವಿ ಹೇಳಿದರು

Be the first to comment

Leave a Reply

Your email address will not be published.


*