21 ರಂದು ಬೆಂಗಳೂರಿನಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ನವರ ಅದ್ದೂರಿ ಜಯಂತೋತ್ಸವ

ಬೆಂಗಳೂರು ವರದಿ 19/01/2019

ಆತ್ಮೀಯ ಗಂಗಾಮತ ಕೊಲಿ 39 ಪರ್ಯಾಯ ಸಮಾಜದ ಬಂಧುಗಳೆ  ದಿನಾಂಕ 21/01/2019 ರಂದು ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುವ

ಸಮಾಜದ ಕುಲಗುರು ಶ್ರೀ ನಿಜಶರಣ  ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಮಾಜ ಕುಲಬಾಂಧವರು ಈ ದಿನ ಬೆಳಿಗ್ಗೆ 10.30 ಗಂಟೆಗೆ ಫ್ರೀಡಂ ಪಾರ್ಕ್

ಬಳಿ ಸಮಾಜದ ಬಂದುಗಳು ಸೆರ ನಂತರ ಕಲಾ ತಂಡಗಳೊಂದಿಗೆ ಕಾಲ್ನಡಿಗೆ ಮುಕಾಂತರ   ,ರವೀಂದ್ರ ಕಲಾ ಕ್ಷೇತ್ರ ವರೆಗೆ  ಮೆರವಣಿಗೆ ನಂತರ   ಬೆಳಿಗ್ಗೆ 11 .30 ಕ್ಕೆ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭ

Be the first to comment

Leave a Reply

Your email address will not be published.


*